معلومات المواد باللغة العربية

ಉದಿನೂರು ಮುಹಮ್ಮದ್ ಕುಂಞಿ - ವೀಡಿಯೋಗಳು

ಐಟಂಗಳ ಸಂಖ್ಯೆ: 4

  • ಕನ್ನಡ

    ಶಫಾಅತ್ ಸಿಗಲು ನಾವು ಯಾರ ಹತ್ತಿರ ಬೇಡಬೇಕು ? ಮುಅಜಿಝತ್ ಅಲ್ಲಾಹನು ಅವನ ಪ್ರವಾದಿಗಳಿಗೆ ಬೆಂಬಲ ನೀಡಲಿಕ್ಕಾಗಿ ಪ್ರಕಟವಾಗುವ ಅದ್ಭುತ ಕಾರ್ಯಗಳಾಗಿವೆ. ಆದರೆ ಪುಣ್ಯವಂತರಾದ ಮಹಾನ್ ವ್ಯಕ್ತಿಗಳಿಗೆ ಆದರದ ರೂಪದಲ್ಲಿ ಅಲ್ಲಾಹು ನೀಡುವಾಗ ಅದು ಕರಾಮತ್ ಎಂದು ಕರೆಯಲಾಗುತ್ತದೆ. ಕರಾಮತ್ ಎಂಬುದು ಅದು ಯಾರಿಗೆ ಪ್ರಕಟವಾಯಿತೋ ಅವರು ರಹಸ್ಯವಾಗಿಡಬೇಕಾದ ಸಂಗತಿಯಾಗಿದೆ. ಸಹಾಬಿಗಳಿಗೆ ಕರಾಮತ್ ನೀಡಿದ್ದರೂ ಕೂಡಾ ಅದು ನಮಗೆ ಅವರೊಂದಿಗೆ ಪ್ರಾರ್ಥಿಸುವುದಕ್ಕೆ ಪುರಾವೆಯಲ್ಲ . ಅಲ್ಲಾಹನು ಎಲ್ಲಿದ್ದಾನೆ ? ಮುಂತಾದ ವಿಷಯಗಳನ್ನು ಕುರ್ ಆನ್ ಮತ್ತು ಹದೀಸ್ ಗಳ ಆಧಾರದಲ್ಲಿ ವಿವರಿಸುವ ಭಾಷಣ.

  • ಕನ್ನಡ

    ಅಲ್ಲಾಹನ ಬಳಿ ಅತ್ಯುತ್ತಮನಾದ ವ್ಯಕ್ತಿ ಯಾರು ? ಮಾತಾಪಿತರೊಂದಿಗೆ ಹೇಗೆ ವರ್ತಿಸಬೇಕು ಅನಾಥರ ಪರಿಪಾಲನೆಯ ಕುರಿತು ಮತ್ತು ಪುರಾಣಗಳಲ್ಲಿಯ ಏಕ ದೈವತ್ವದ ಪ್ರಸ್ತಾಪ , ಇಸ್ಲಾಮಿನಲ್ಲಿ ಸಹೋದರತೆ ಹಾಗೂ ಬಾಂಧವ್ಯ ಬೆಳೆಸುವ ವಿವಿಧ ವಿಷಯಗಳ ಕುರಿತ ಭಾಷಣ.