- ಪವಿತ್ರ ಕುರ್ಆನ್
- ಸುನ್ನತ್
- ವಿಶ್ವಾಸ
- ಏಕದೇವತ್ವ ಮತ್ತು ಅದರ ವಿಧಗಳು
- ಆರಾಧನೆ ಮತ್ತು ಅದರ ವಿಧಗಳು
- ಇಸ್ಲಾಮ್
- ವಿಶ್ವಾಸ ಮತ್ತು ಅದರ ಸ್ತಂಭಗಳು
- ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು
- ಇಹ್ಸಾನ್
- ಸತ್ಯನಿಷೇಧ
- ಕಪಟತೆ
- ಬಹುದೇವತ್ವ ಮತ್ತು ಅದರ ಅಪಾಯಗಳು
- ನವೀನಾಚಾರಗಳು ಮತ್ತು ಅದಕ್ಕೆ ಉದಾಹರಣೆಗಳು
- ಸಹಾಬಾಗಳು ಮತ್ತು ಪ್ರವಾದಿ ಕುಟುಂಬದವರು
- ತವಸ್ಸುಲ್ (ಮಧ್ಯವರ್ತಿಯನ್ನಿಡುವುದು)
- ಮಹಾಪುರುಷರ ಸ್ಥಾನಮಾನ ಮತ್ತು ಪವಾಡಗಳು
- ಜಿನ್ನ್
- ನಿಷ್ಠೆ ಮತ್ತು ದ್ವೇಷ ಹಾಗೂ ಅವುಗಳ ನಿಯಮಗಳು
- ಅಹ್ಲು ಸ್ಸುನ್ನ ವಲ್ ಜಮಾಅತ್
- ಧರ್ಮಗಳು ಮತ್ತು ಪಂಥಗಳು
- ಪಂಗಡಗಳು
- ಇಸ್ಲಾಮ್ನೊಂದಿಗೆ ಸಂಬಂಧವಿದೆಯೆಂದು ವಾದಿಸುವ ಪಂಥಗಳು
- ಸಮಕಾಲೀನ ತತ್ವಸಿದ್ಧಾಂತಗಳು
- ಕರ್ಮಶಾಸ್ತ್ರ
- ಆರಾಧನೆಗಳು
- ವ್ಯವಹಾರಗಳು
- ಶಪಥಗಳು ಮತ್ತು ಹರಕೆಗಳು
- ಕುಟುಂಬ
- ವಿವಾಹ
- ವಿಚ್ಛೇದನೆ
- ಧಾರ್ಮಿಕ ವಿಚ್ಛೇದನೆ ಮತ್ತು ನೂತನ ವಿಚ್ಛೇದನೆ
- ಹಿಂಪಡೆಯಬಹುದಾದ ಮತ್ತು ಹಿಂಪಡೆಯಬಾರದ ವಿಚ್ಛೇದನೆ
- ಇದ್ದ (ದೀಕ್ಷಾಕಾಲ)
- ಲಿಆನ್ (ಪತ್ನಿಗೆ ಅನೈತಿಕ ಸಂಬಂಧವಿದೆಯೆಂದು ಆರೋಪಿಸುವುದು)
- ಝಿಹಾರ್ (ಪತ್ನಿಯನ್ನು ತಾಯಿಯಂತೆ ಮಾಡಿಕೊಳ್ಳುವುದು)
- ಈಲಾ (ಪತ್ನಿಯೊಂದಿಗೆ ಸಂಭೋಗ ಮಾಡುವುದಿಲ್ಲವೆಂದು ಶಪಥ ಮಾಡುವುದು)
- ಖುಲಾ (ಪತ್ನಿ ಬೇಡುವ ವಿಚ್ಛೇದನೆ)
- ವಿಚ್ಛೇದಿತ ಪತ್ನಿಯನ್ನು ಹಿಂಪಡೆಯುವುದು
- ಸ್ತನಪಾನ
- ಶಿಶುಪಾಲನೆ
- ಜೀವನಾಂಶ
- ಉಡುಪು ಮತ್ತು ಶೃಂಗಾರ
- ಮೋಜು ಮಸ್ತಿ
- ಮುಸ್ಲಿಂ ಸಮಾಜ
- ಯುವಕರ ವಿಷಯಗಳು
- ಮಹಿಳೆಯರ ವಿಷಯಗಳು
- ಮಕ್ಕಳ ವಿಷಯಗಳು
- ಚಿಕಿತ್ಸೆ, ಔಷಧೋಪಚಾರ ಮತ್ತು ಧಾರ್ಮಿಕ ಮಂತ್ರ (ರುಕ್ಯ ಶರ್ಇಯ್ಯ)
- ಆಹಾರ-ಪಾನೀಯಗಳು
- ಅಪರಾಧ ನಿಯಮಗಳು
- ನ್ಯಾಯಶಾಸ್ತ್ರ
- ಜಿಹಾದ್
- ಸಮಕಾಲೀನ ಸಮಸ್ಯೆಗಳ ಶಾಸ್ತ್ರ
- ಅಲ್ಪಸಂಖ್ಯಾತರ ಹಕ್ಕುಗಳ ಶಾಸ್ತ್ರ
- ಇಸ್ಲಾಮೀ ರಾಜನೀತಿ
- ಕರ್ಮಶಾಸ್ತ್ರದ ಕರ್ಮಪಥಗಳು
- ಫತ್ವಾಗಳು
- ಕರ್ಮಶಾಸ್ತ್ರದ ಮೂಲನಿಯಮಗಳು
- ಕರ್ಮಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳು
- ಶ್ರೇಷ್ಠತೆಗಳು
- ಆರಾಧನೆಗಳ ಶ್ರೇಷ್ಠತೆಗಳು
- ಗುಣನಡವಳಿಕೆಯ ಶ್ರೇಷ್ಠತೆಗಳು
- ಶಿಷ್ಟಾಚಾರಗಳು
- ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು
- ರಸ್ತೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳು
- ಆಹಾರ ಸೇವಿಸುವುದರ ಶಿಷ್ಟಾಚಾರಗಳು
- ಆತಿಥ್ಯದ ಶಿಷ್ಟಾಚಾರಗಳು
- ಜನರನ್ನು ಭೇಟಿ ಮಾಡುವ ಶಿಷ್ಟಾಚಾರಗಳು
- ಸೀನುವುದರ ಶಿಷ್ಟಾಚಾರಗಳು
- ಮಾರುಕಟ್ಟೆಯ ಶಿಷ್ಟಾಚಾರಗಳು
- ಆಕಳಿಕೆಯ ಶಿಷ್ಟಾಚಾರಗಳು
- ಅನುಮತಿ ಕೇಳುವುದರ ಶಿಷ್ಟಾಚಾರಗಳು
- ವಸ್ತ್ರಧಾರಣೆಯ ಶಿಷ್ಟಾಚಾರಗಳು
- ರೋಗಿ ಸಂದರ್ಶನದ ಶಿಷ್ಟಾಚಾರಗಳು
- ಮಲಗುವ ಶಿಷ್ಟಾಚಾರಗಳು
- ಕನಸುಗಳು
- ಮಾತಿನ ಶಿಷ್ಟಾಚಾರಗಳು
- ಪ್ರಯಾಣದ ಶಿಷ್ಟಾಚಾರಗಳು
- ಮಸೀದಿಯ ಶಿಷ್ಟಾಚಾರಗಳು
- ಕನಸುಗಳು
- ಪ್ರಾರ್ಥನೆಗಳು
- ಅರಬ್ಬಿ ಭಾಷೆ
- ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು
- ಮುಸ್ಲಿಮರು ಅನಿವಾರ್ಯವಾಗಿ ತಿಳಿದಿರಬೇಕಾದ ಸಂಗತಿಗಳು
- ಹೃದಯವನ್ನು ಮೃದುಗೊಳಿಸುವ ವಿಷಯಗಳು ಮತ್ತು ಉಪದೇಶಗಳು
- ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು
- ಧರ್ಮಪ್ರಚಾರದ ನಿಜಸ್ಥಿತಿ
ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು
ಐಟಂಗಳ ಸಂಖ್ಯೆ: 29
- ಮುಖಪುಟ
- ಇಂಟರ್ ಫೇಸ್ ನ ಭಾಷೆ : ಕನ್ನಡ
- ಒಳಗಿರುವ ವಿಷಯಗಳ ಭಾಷೆ : ಎಲ್ಲ ಭಾಷೆಗಳು
- ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು
- ಕನ್ನಡ
- ಕನ್ನಡ
- ಕನ್ನಡ
- ಕನ್ನಡ
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.
- ಕನ್ನಡ ವಿನ್ಯಾಸ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಮುಹಮ್ಮದ್ ಹಂಝ ಪುತ್ತೂರು
ಇಸ್ಲಾಮ್ ಧರ್ಮದ ಪಂಚ ಆಧಾರ ಸ್ಥಂಭಗಳನ್ನು ವಿವರಿಸುವ ಭಿತ್ತಿಪತ್ರ
- ಕನ್ನಡ ವಿನ್ಯಾಸ : ಮುಹಮ್ಮದ್ ಹಂಝ ಪುತ್ತೂರು ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಇಸ್ಲಾಮಿನ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ನೀಡುವ ಕರಪತ್ರ
- ಕನ್ನಡ ವಿನ್ಯಾಸ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಮುಹಮ್ಮದ್ ಹಂಝ ಪುತ್ತೂರು ಪ್ರಕಾಶಕ : ಧರ್ಮಪ್ರಚಾರ ಮತ್ತು ವಿದೇಶೀಯರ ಜಾಗೃತಿಗಾಗಿರುವ ಸಹಕಾರ ಕಛೇರಿ, ರಬ್ವಃ www.islamhouse.com
ಈ ಪ್ರದರ್ಶನವು ಪ್ರವಾದಿ ಮುಹಮ್ಮದ್(ಸ)ರವರ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಮತ್ತು ಅವರ ಬಗ್ಗೆ ಮುಸ್ಲಿಮೇತರ ಮೇಧಾವಿಗಳು ಹೇಳಿದ ಮಾತುಗಳನ್ನು ಒಳಗೊಂಡಿದೆ. ಮುಸ್ಲಿಮೇತರರಿಗೆ ಪ್ರವಾದಿ ಮುಹಮ್ಮದ್(ಸ)ರವರ ಅರಿತುಕೊಳ್ಳಲು ಒಂದು ಉತ್ತಮ ಮಾಧ್ಯಮ.
- ಕನ್ನಡ ಬರಹಗಾರ : ಮುಹಮ್ಮದ್ ಹಂಝ ಪುತ್ತೂರು ಅನುವಾದ : ಅಬೂಬಕರ್ ನಝೀರ್ ಸಲಫಿ
ಈ ಲೇಖನವು ಮನುಷ್ಯ ಜೀವದ ಪ್ರಾಮುಖ್ಯತೆ, ಇಸ್ಲಾಮಿನ ಯುದ್ಧ ನೀತಿ, ಜಿಹಾದಿನ ಬಗ್ಗೆಯಿರುವ ತಪ್ಪುಕಲ್ಪನೆಗಳು, ಸಹಿಷ್ಣುತೆಯ ಇಸ್ಲಾಮೀ ಚರಿತ್ರೆ, ಇಸ್ಲಾಮಿನಲ್ಲಿರುವ ವಿಶ್ವಭಾತ್ರತ್ವ ಮೊದಲಾದವುಗಳ ಬಗ್ಗೆ ವಿವರಿಸುತ್ತಾ ಮತ್ತು ಒಬ್ಬ ನಿರಪರಾಧಿಯನ್ನು ಅನ್ಯಾಯವಾಗಿ ಕೊಲ್ಲುವುದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆಯೆಂಬ ಇಸ್ಲಾಮೀ ತತ್ವವನ್ನು ಎತ್ತಿ ತೋರಿಸುತ್ತಾ ಇಸ್ಲಾಮಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲವೆಂದು ಆಧಾರ ಸಹಿತ ವಿವರಿಸುತ್ತದೆ.
- ಕನ್ನಡ ಲೇಖಕ : ಎಂ. ಉಸ್ಮಾನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.
- ಕನ್ನಡ ಉಪನ್ಯಾಸಕ : ಸಲಾಹುದ್ದೀನ್ ಅಬ್ದುಲ್ ಖಾದರ್ ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
ಇಸ್ಲಾಂ ಖಡ್ಗದಿಂದ ಹಬ್ಬಿದೆಯೇ ? ಇದರ ವಾಸ್ತವಿಕತೆಯೇನು ? ಇದು "ಸುಜ್ಞಾನ ಮತ್ತು ಸದುಪದೇಶದಿಂದ ನೀವು ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ" ಎಂಬ ಖುರ್ ಆನಿನ ವಚನಕ್ಕೆ ವಿರುದ್ದವಾಗಲಾರದೆ? ಮೂಲಭೂತವಾದಿ ಎಂದರೆ ಯಾರು? ಹಿಂದೂ ಮತ್ತು ಕ್ರೈಸ್ತ ಗ್ರಂಥಗಳಲ್ಲಿ ದೇವನ ಏಕತ್ವದ ಹಾಗೂ ವಿಗ್ರಹಾರಾದನೆಯ ಕುರಿತು ಏನು ಹೇಳಲಾಗಿದೆ? ಇಸ್ಲಾಂನಲ್ಲಿ ಸ್ತ್ರೀಯರ ಸ್ಥಾನಮಾನ ಏನು? ಮುಂತಾದವುಗಳನ್ನು ವಿವರಿಸುವ ಭಾಷಣ.
- ಕನ್ನಡ ಬರಹಗಾರ : ಉಮರ್ ಅಹ್ಮದ್ ಮದನಿ ಪರಿಶೀಲನೆ : ಅಬ್ದುಲ್ ಮಜೀದ್. ಎಸ್. ಎಂ
ಈ ಕಿರುಪತ್ರದಲ್ಲಿ ಲೇಖಕರು ಖುರ್ಆಿನ್ ಅದ್ಭುತಗಳ ಅದ್ಭುತ ಎಂಬುದಾಗಿ ವಿವರಿಸಿದ್ದಾರೆ. ಜೊತೆಗೆ ಖುರ್ಆ ನ್ನ�ಲ್ಲಿರುವ ಕೆಲವು ವೈಜ್ಞಾನಿಕ ಶಾಖೆಗಳನ್ನು ವಿವರಿಸಿದ್ದಾರೆ.
- ಕನ್ನಡ ಲೇಖಕ : ಅಬ್ದುಲ್ ಅಝೀಝ್ ಇಬ್ ಅಬ್ದಿಲ್ಲಾಹ್ ಇಬ್ನ್ ಬಾಝ್ ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ. ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ ಅರ್ಥದ ವಿವರಣೆ.
- ಕನ್ನಡ
- ಕನ್ನಡ
- ಕನ್ನಡ
IslamHouse.com ವಿಶ್ವದ ಭಾಷೆಗಳಲ್ಲಿ ಇಸ್ಲಾಮೀ ಧರ್ಮಪ್ರಚಾರ ಮಾಡುವುದಕ್ಕಿರುವ ಅತಿದೊಡ್ಡ ವೆಬ್ ಸೈಟ್ ಆಗಿದೆ. ಇದು ಪುಸ್ತಕಗಳು, ಆಡಿಯೋಗಳು, ವೀಡಿಯೋಗಳು, ಭಿತ್ತಿಪತ್ರಗಳು, ಇಸ್ಲಾಮೀ ಅಪ್ಲಿಕೇಶನ್ ಗಳು ಹಾಗೂ ಮತ್ತಿತರ ಹಲವಾರು ಉಚಿತ ಐಟಂಗಳನ್ನು ೧೦೦ಕ್ಕಿಂತಲೂ ಅಧಿಕ ಭಾಷೆಗಳಲ್ಲಿ ಹೊಂದಿದೆ. https://islamhouse.com/kn/main
- ಕನ್ನಡ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬ್ದುಸ್ಸಲಾಮ್ ಕಾಟಿಪಳ್ಳ
ಇಸ್ಲಾಂ ಧರ್ಮವು ಹಿಂದೂ ಧರ್ಮಕ್ಕಿಂತಲೂ ಶ್ರೇಷ್ಠವೆನ್ನುವುದಕ್ಕೆ ಸ್ಪಷ್ಟವಾದ ತೃಪ್ತಿಕರವಾದ ಉತ್ತರವು ಈ ಕೃತಿಯಲ್ಲಿದೆ, ಹಿಂದೂ ವ್ಯಕ್ತಿಯೊಬ್ಬ ಶೈಖರೊಂದಿಗೆ ಯಾವುದು ಶ್ರೇಷ್ಠ ಹಿಂದೂ ಧರ್ಮವೋ ಅಥವಾ ಇಸ್ಲಾಂ ಧರ್ಮವೋ ಎಂದು ಕೇಳಿದಾಗ ಅದಕ್ಕೆ ಶೈಖ್ ರವರು ಬೌದ್ಧಿಕ ಮತ್ತು ಧಾರ್ಮಿಕ ಪುರಾವೆಗಳ ಮೂಲಕ ಜಗತ್ತಿನ ಇತರೆಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮವೇ ಶ್ರೇಷ್ಠವೆಂದು ಮತ್ತು ಮಾನವ ಮೋಕ್ಷಕ್ಕೆ ಅದರ ಹೊರತು ಬೇರೆ ದಾರಿಯಿಲ್ಲವೆಂದು ಸಾಬೀತು ಪಡಿಸುತ್ತಾರೆ.
- ಕನ್ನಡ ವಿನ್ಯಾಸ : ಮುಹಮ್ಮದ್ ಹಂಝ ಪುತ್ತೂರು ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಇಸ್ಲಾಮಿನ ಬಗ್ಗೆ ಮುಸ್ಲಿಮೇತರರಲ್ಲಿ ಹಬ್ಬಿಕೊಂಡಿರುವ ಕೆಲವು ತಪ್ಪುಕಲ್ಪನೆಗಳನ್ನು ನಿವಾರಿಸುವ ಕರಪತ್ರ
- ಕನ್ನಡ ಬರಹಗಾರ : ಅಬ್ದುರ್ರಹ್ಮಾನ್ ಇಬ್ನ್ ನಾಸಿರ್ ಅಸ್ಸಅದೀ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಮುಸ್ಲಿಮನಿಗೆ ಮುಸ್ಲಿಮನ ಮೇಲಿರುವ ಆರು ಹಕ್ಕುಗಳ ವಿವರಣೆ
- ಕನ್ನಡ ಲೇಖಕ : ಐ. ಎ. ಇಬ್ರಾಹೀಮ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಈ ಗ್ರಂಥವು ಮೂರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯವು ಇಸ್ಲಾಮ್ ಸತ್ಯವೆಂಬುದಕ್ಕೆ ಪುರಾವೆಗಳನ್ನು ನೀಡುತ್ತದೆ. ಉದಾಹರಣೆಗೆ, ಕುರ್ ಆನ್ ನಲ್ಲಿರುವ ವೈಜ್ಞಾನಿಕ ಪವಾಡಗಳು, ಕುರ್ ಆನಿನ ಸವಾಲುಗಳು, ಪ್ರವಾದಿ ಮುಹಮ್ಮದ್(ಸ)ರ ಆಗಮನದ ಬಗ್ಗೆ ಬೈಬಲ್ ನಲ್ಲಿರುವ ಭವಿಷ್ಯವಾಣಿಗಳು, ಇತ್ಯಾದಿ. ಎರಡನೆಯ ಅಧ್ಯಾಯವು ಇಸ್ಲಾಮಿನಿಂದ ಸಿಗುವ ಪ್ರಯೋಜನಗಳನ್ನು ತಿಳಿಸುತ್ತದೆ ಮತ್ತು ಮೂರನೆಯ ಅಧ್ಯಾಯವು ಇಸ್ಲಾಮಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ. ಈ ಸಚಿತ್ರ ಸಂಕ್ಷಿಪ್ತ ಪುಸ್ತಕವು ಇಸ್ಲಾಮಿನ ಬಗ್ಗೆ ಅರಿಯಲು ಮುಸ್ಲಿಮೇತರರಿಗೆ ಒಂದು ಉತ್ತಮ ಕೈಪಿಡಿಯಾಗಿದೆ.