- ಪವಿತ್ರ ಕುರ್ಆನ್
- ಸುನ್ನತ್
- ವಿಶ್ವಾಸ
- ಏಕದೇವತ್ವ ಮತ್ತು ಅದರ ವಿಧಗಳು
- ಆರಾಧನೆ ಮತ್ತು ಅದರ ವಿಧಗಳು
- ಇಸ್ಲಾಮ್
- ವಿಶ್ವಾಸ ಮತ್ತು ಅದರ ಸ್ತಂಭಗಳು
- ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು
- ಇಹ್ಸಾನ್
- ಸತ್ಯನಿಷೇಧ
- ಕಪಟತೆ
- ಬಹುದೇವತ್ವ ಮತ್ತು ಅದರ ಅಪಾಯಗಳು
- ನವೀನಾಚಾರಗಳು ಮತ್ತು ಅದಕ್ಕೆ ಉದಾಹರಣೆಗಳು
- ಸಹಾಬಾಗಳು ಮತ್ತು ಪ್ರವಾದಿ ಕುಟುಂಬದವರು
- ತವಸ್ಸುಲ್ (ಮಧ್ಯವರ್ತಿಯನ್ನಿಡುವುದು)
- ಮಹಾಪುರುಷರ ಸ್ಥಾನಮಾನ ಮತ್ತು ಪವಾಡಗಳು
- ಜಿನ್ನ್
- ನಿಷ್ಠೆ ಮತ್ತು ದ್ವೇಷ ಹಾಗೂ ಅವುಗಳ ನಿಯಮಗಳು
- ಅಹ್ಲು ಸ್ಸುನ್ನ ವಲ್ ಜಮಾಅತ್
- ಧರ್ಮಗಳು ಮತ್ತು ಪಂಥಗಳು
- ಪಂಗಡಗಳು
- ಇಸ್ಲಾಮ್ನೊಂದಿಗೆ ಸಂಬಂಧವಿದೆಯೆಂದು ವಾದಿಸುವ ಪಂಥಗಳು
- ಸಮಕಾಲೀನ ತತ್ವಸಿದ್ಧಾಂತಗಳು
- ಕರ್ಮಶಾಸ್ತ್ರ
- ಆರಾಧನೆಗಳು
- ವ್ಯವಹಾರಗಳು
- ಶಪಥಗಳು ಮತ್ತು ಹರಕೆಗಳು
- ಕುಟುಂಬ
- ವಿವಾಹ
- ವಿಚ್ಛೇದನೆ
- ಧಾರ್ಮಿಕ ವಿಚ್ಛೇದನೆ ಮತ್ತು ನೂತನ ವಿಚ್ಛೇದನೆ
- ಹಿಂಪಡೆಯಬಹುದಾದ ಮತ್ತು ಹಿಂಪಡೆಯಬಾರದ ವಿಚ್ಛೇದನೆ
- ಇದ್ದ (ದೀಕ್ಷಾಕಾಲ)
- ಲಿಆನ್ (ಪತ್ನಿಗೆ ಅನೈತಿಕ ಸಂಬಂಧವಿದೆಯೆಂದು ಆರೋಪಿಸುವುದು)
- ಝಿಹಾರ್ (ಪತ್ನಿಯನ್ನು ತಾಯಿಯಂತೆ ಮಾಡಿಕೊಳ್ಳುವುದು)
- ಈಲಾ (ಪತ್ನಿಯೊಂದಿಗೆ ಸಂಭೋಗ ಮಾಡುವುದಿಲ್ಲವೆಂದು ಶಪಥ ಮಾಡುವುದು)
- ಖುಲಾ (ಪತ್ನಿ ಬೇಡುವ ವಿಚ್ಛೇದನೆ)
- ವಿಚ್ಛೇದಿತ ಪತ್ನಿಯನ್ನು ಹಿಂಪಡೆಯುವುದು
- ಸ್ತನಪಾನ
- ಶಿಶುಪಾಲನೆ
- ಜೀವನಾಂಶ
- ಉಡುಪು ಮತ್ತು ಶೃಂಗಾರ
- ಮೋಜು ಮಸ್ತಿ
- ಮುಸ್ಲಿಂ ಸಮಾಜ
- ಯುವಕರ ವಿಷಯಗಳು
- ಮಹಿಳೆಯರ ವಿಷಯಗಳು
- ಮಕ್ಕಳ ವಿಷಯಗಳು
- ಚಿಕಿತ್ಸೆ, ಔಷಧೋಪಚಾರ ಮತ್ತು ಧಾರ್ಮಿಕ ಮಂತ್ರ (ರುಕ್ಯ ಶರ್ಇಯ್ಯ)
- ಆಹಾರ-ಪಾನೀಯಗಳು
- ಅಪರಾಧ ನಿಯಮಗಳು
- ನ್ಯಾಯಶಾಸ್ತ್ರ
- ಜಿಹಾದ್
- ಸಮಕಾಲೀನ ಸಮಸ್ಯೆಗಳ ಶಾಸ್ತ್ರ
- ಅಲ್ಪಸಂಖ್ಯಾತರ ಹಕ್ಕುಗಳ ಶಾಸ್ತ್ರ
- ಇಸ್ಲಾಮೀ ರಾಜನೀತಿ
- ಕರ್ಮಶಾಸ್ತ್ರದ ಕರ್ಮಪಥಗಳು
- ಫತ್ವಾಗಳು
- ಕರ್ಮಶಾಸ್ತ್ರದ ಮೂಲನಿಯಮಗಳು
- ಕರ್ಮಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳು
- ಶ್ರೇಷ್ಠತೆಗಳು
- ಆರಾಧನೆಗಳ ಶ್ರೇಷ್ಠತೆಗಳು
- ಗುಣನಡವಳಿಕೆಯ ಶ್ರೇಷ್ಠತೆಗಳು
- ಶಿಷ್ಟಾಚಾರಗಳು
- ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು
- ರಸ್ತೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳು
- ಆಹಾರ ಸೇವಿಸುವುದರ ಶಿಷ್ಟಾಚಾರಗಳು
- ಆತಿಥ್ಯದ ಶಿಷ್ಟಾಚಾರಗಳು
- ಜನರನ್ನು ಭೇಟಿ ಮಾಡುವ ಶಿಷ್ಟಾಚಾರಗಳು
- ಸೀನುವುದರ ಶಿಷ್ಟಾಚಾರಗಳು
- ಮಾರುಕಟ್ಟೆಯ ಶಿಷ್ಟಾಚಾರಗಳು
- ಆಕಳಿಕೆಯ ಶಿಷ್ಟಾಚಾರಗಳು
- ಅನುಮತಿ ಕೇಳುವುದರ ಶಿಷ್ಟಾಚಾರಗಳು
- ವಸ್ತ್ರಧಾರಣೆಯ ಶಿಷ್ಟಾಚಾರಗಳು
- ರೋಗಿ ಸಂದರ್ಶನದ ಶಿಷ್ಟಾಚಾರಗಳು
- ಮಲಗುವ ಶಿಷ್ಟಾಚಾರಗಳು
- ಕನಸುಗಳು
- ಮಾತಿನ ಶಿಷ್ಟಾಚಾರಗಳು
- ಪ್ರಯಾಣದ ಶಿಷ್ಟಾಚಾರಗಳು
- ಮಸೀದಿಯ ಶಿಷ್ಟಾಚಾರಗಳು
- ಕನಸುಗಳು
- ಪ್ರಾರ್ಥನೆಗಳು
- ಅರಬ್ಬಿ ಭಾಷೆ
- ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು
- ಮುಸ್ಲಿಮರು ಅನಿವಾರ್ಯವಾಗಿ ತಿಳಿದಿರಬೇಕಾದ ಸಂಗತಿಗಳು
- ಹೃದಯವನ್ನು ಮೃದುಗೊಳಿಸುವ ವಿಷಯಗಳು ಮತ್ತು ಉಪದೇಶಗಳು
- ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು
- ಧರ್ಮಪ್ರಚಾರದ ನಿಜಸ್ಥಿತಿ
- ಕನ್ನಡ ಲೇಖಕ : ಮುಹಮ್ಮದ್ ಇಬ್ನ್ ಇಬ್ರಾಹೀಮ್ ಅತ್ತುವೈಜಿರೀ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಶೈಖ್ ಅತ್ತುವೈಜಿರೀಯವರ ಮುಖ್ತಸರುಲ್ ಫಿಕ್ ಹಿಲ್ ಇಸ್ಲಾಮೀ ಎಂಬ ಗ್ರಂಥದಿಂದ ಆರಿಸಲಾದ ಆದಾಬುಲ್ ಅಕ್ಲಿ ವಶ್ಶುರ್ಬಿ ಎಂಬ ಅಧ್ಯಾಯದ ಅನುವಾದ.
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಸಫರ್ ಎಂದರೇನು? ಅದಕ್ಕೆ ಈ ಹೆಸರು ಬರಲು ಕಾರಣವೇನು? ಸಫರ್ ತಿಂಗಳು ಅಶುಭವಾಗಿದೆಯೇ? ಹದೀಸ್ ಗಳು ಈ ಬಗ್ಗೆ ಏನೆನ್ನುತ್ತವೆ? ಸಫರ್ ತಿಂಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಕೆಲವು ಬಿದ್ ಅತ್ ಗಳ ಬಗ್ಗೆ ಉಲಮಾಗಳು ಏನೆನ್ನುತ್ತಾರೆ? ಮೊದಲಾದ ವಿಷಯಗಳನ್ನು ಈ ಕೃತಿಯು ವಿವರಿಸುತ್ತದೆ. ಅದೇ ರೀತಿ ಪ್ರವಾದಿ(ಸ)ರವರ ಕಾಲದಲ್ಲಿ ಸಫರ್ ತಿಂಗಳಲ್ಲಿ ಜರುಗಿದ ಕೆಲವು ಘಟನೆಗಳನ್ನೂ ವಿವರಿಸುತ್ತದೆ.
- ಕನ್ನಡ ಲೇಖಕ : ಅಬ್ದುಲ್ಲಾಹ್ ಇಬ್ನ್ ಸಾಲಿಹ್ ಅಲ್ ಫೌಝಾನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಈ ಕಿರುಕೃತಿಯು ಮುಹರ್ರಮ್ ತಿಂಗಳ ಬಗ್ಗೆಯಿರುವ ಹದೀಸ್ ಗಳನ್ನು ಮತ್ತು ಅವುಗಳ ವಿವರಣೆಯನ್ನು ಒಳಗೊಂಡಿದೆ
- ಕನ್ನಡ ಲೇಖಕ : ಬಕ್ರ್ ಇಬ್ನ್ ಅಬ್ದುಲ್ಲಾಹ್ ಅಬೂ ಝೈದ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಫೋನ್ ಮತ್ತು ಮೊಬೈಲ್ ಬಳಕೆಯು ಇಂದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ ಫೋನಿನಲ್ಲಿ ಸಂಭಾಷಣೆ ಮಾಡುವಾಗ ನಾವು ಪಾಲಿಸಬೇಕಾದ ಕೆಲವು ಶಿಷ್ಟಾಚಾರಗಳನ್ನು ಈ ಕೃತಿಯು ವಿವರಿಸುತ್ತದೆ. ಫೋನಿನ ಸದುಪಯೋಗವಾಗುವುದಕ್ಕಾಗಿ ಮತ್ತು ಫೋನಿನಿಂದಾಗಿ ಅಲ್ಲಾಹನ ಕ್ರೋಧಕ್ಕೆ ಒಳಗಾಗದಿರುವುದಕ್ಕಾಗಿ ಈ ಶಿಷ್ಟಾಚಾರಗಳನ್ನು ನಾವು ಪಾಲಿಸಬೇಕಾಗಿದೆ.
- ಕನ್ನಡ ಲೇಖಕ : ಗ್ಯಾರಿ ಮಿಲ್ಲರ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು
ಡಾ| ಗ್ಯಾರಿ ಮಿಲ್ಲರ್ ಒಬ್ಬ ತಿಯೋಲಜಿಸ್ಟ್ (ದೇವಾಧ್ಯಯನ ಮಾಡುವವನು) ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು. ಕುರ್ ಆನಿನಲ್ಲಿ ಒಂದು ತಪ್ಪನ್ನಾದರೂ ಹುಡುಕಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಇವರು ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಕುರ್ ಆನಿನ ಅಧ್ಯಯನ ಮಾಡತೊಡಗಿದಂತೆ ಅವರಿಗೆ ಅದು ವಿಸ್ಮಯಕರವಾಗಿ ಕಂಡಿತು. ತರುವಾಯ ಅವರು ಇಸ್ಲಾಮನ್ನು ಸ್ವೀಕರಿಸಿ ಮುಸ್ಲಿಮರಾದರು. ಕುರ್ ಆನನ್ನು ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ಸಮೀಪಿಸಿದ ತನ್ನ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ.
- ಕನ್ನಡ ಲೇಖಕ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಈ ಕೃತಿಯು ಹಜ್ಜ್ ಮತ್ತು ಉಮ್ರಾವನ್ನು ಮತ್ತು ಹಜ್ಜ್ ನ ವಿಧಗಳನ್ನು ಕುರ್ ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ವಿವರಿಸುತ್ತದೆ.
- ಕನ್ನಡ ಲೇಖಕ : ಶವಾನ ಅಬ್ದುಲ್ ಅಝೀಝ್ ಅನುವಾದ : ಮುಹಮ್ಮದ್ ಹಾರಿಸ್ ನಂದಾವರ
ಶೈತಾನನ ಕಾಪಟ್ಯತೆ, ತಂತ್ರ ಹಾಗೂ ಉಪಾಯಗಳು ಯಾವ್ಯಾವುದು? ಹೇಗೆ ಆತನು ಮನುಷ್ಯಾತ್ಮವನ್ನು ಪ್ರವೇಶಿಸಿ, ಪಾಪ ಹಾಗೂ ಅತಿಕ್ರಮಗಳತ್ತ ಮನುಷ್ಯನನ್ನು ಕೊಂಡೊಯ್ಯುತ್ತಾನೆ? ಸುಳ್ಳು ಆಶ್ವಾಸನೆಗಳು ಹಾಗೂ ಅತ್ಯಾಶೆಗಳನ್ನು ಹುಟ್ಟಿಸಿ, ಹೃದಯ ಹಾಗೂ ಆತ್ಮಗಳನ್ನು ಭ್ರಷ್ಠಗೊಳಿಸುವಂತಹ ರೀತಿಯಲ್ಲಿ ಶೈತಾನನು ಹೇಗೆ ಮನುಷ್ಯನನ್ನು ಹುರಿದುಂಬಿಸುತ್ತಾನೆ? ನಾವು ಶೈತಾನನ್ನು ಸೋಲಿಸಬಲ್ಲವರಾಗಿದ್ದೇವೆಯೇ?. ಮೇಲಿನ ಗಂಭೀರ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರ ನೀಡುತ್ತಾ ಮತ್ತು ಅಲ್ಲಾಹನು ಶೈತಾನನನ್ನು ಯಾತಕ್ಕಾಗಿ ಸೃಷ್ಟಿಸಿದನು? ಎಂಬಿತ್ಯಾದಿ ವಿಷಯಗಳಲ್ಲಿರುವ ಸಂಶಯಗಳನ್ನು ಈ ಪುಸ್ತಕವು ನಿವಾರಿಸಲಿದೆ.
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಉಮರ್ ಅಹ್ಮದ್ ಮದನಿ
ಇದು ಪ್ರವಾದಿ(ಸ)ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು ಹೊಂದಿದೆ.
- ಕನ್ನಡ
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು
ಈ ಪುಸ್ತಕವು ಸಹೀಹ್ ಅಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಮ್ ನಲ್ಲಿರುವ 200 ಹದೀಸ್ ಗಳನ್ನು ಕನ್ನಡ ಅನುವಾದದೊಂದಿಗೆ ಒಳಗೊಂಡಿದೆ.