- ವರ್ಗೀಕರಣ ಪಟ್ಟಿ
- ಪವಿತ್ರ ಕುರ್ಆನ್
- ಸುನ್ನತ್
- ವಿಶ್ವಾಸ
- ಏಕದೇವತ್ವ ಮತ್ತು ಅದರ ವಿಧಗಳು
- ಆರಾಧನೆ ಮತ್ತು ಅದರ ವಿಧಗಳು
- ಇಸ್ಲಾಮ್
- ವಿಶ್ವಾಸ ಮತ್ತು ಅದರ ಸ್ತಂಭಗಳು
- ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು
- ಇಹ್ಸಾನ್
- ಸತ್ಯನಿಷೇಧ
- ಕಪಟತೆ
- ಬಹುದೇವತ್ವ ಮತ್ತು ಅದರ ಅಪಾಯಗಳು
- ನವೀನಾಚಾರಗಳು ಮತ್ತು ಅದಕ್ಕೆ ಉದಾಹರಣೆಗಳು
- ಸಹಾಬಾಗಳು ಮತ್ತು ಪ್ರವಾದಿ ಕುಟುಂಬದವರು
- ತವಸ್ಸುಲ್ (ಮಧ್ಯವರ್ತಿಯನ್ನಿಡುವುದು)
- ಮಹಾಪುರುಷರ ಸ್ಥಾನಮಾನ ಮತ್ತು ಪವಾಡಗಳು
- ಜಿನ್ನ್
- ನಿಷ್ಠೆ ಮತ್ತು ದ್ವೇಷ ಹಾಗೂ ಅವುಗಳ ನಿಯಮಗಳು
- ಅಹ್ಲು ಸ್ಸುನ್ನ ವಲ್ ಜಮಾಅತ್
- ಧರ್ಮಗಳು ಮತ್ತು ಪಂಥಗಳು
- ಪಂಗಡಗಳು
- ಇಸ್ಲಾಮ್ನೊಂದಿಗೆ ಸಂಬಂಧವಿದೆಯೆಂದು ವಾದಿಸುವ ಪಂಥಗಳು
- ಸಮಕಾಲೀನ ತತ್ವಸಿದ್ಧಾಂತಗಳು
- ಕರ್ಮಶಾಸ್ತ್ರ
- ಆರಾಧನೆಗಳು
- ಶುದ್ಧೀಕರಣ ಮತ್ತು ಅದರ ನಿಯಮಗಳು
- ನಮಾಝ್
- ಅಂತ್ಯಕ್ರಿಯೆ
- ಝಕಾತ್
- ಉಪವಾಸ
- ಹಜ್ಜ್ ಮತ್ತು ಉಮ್ರ
- ಶುಕ್ರವಾರದ ಪ್ರವಚನದ ನಿಯಮಗಳು
- ರೋಗಿಗಳ ನಮಾಝ್
- ಪ್ರಯಾಣಿಕರ ನಮಾಝ್
- ಭಯದ ನಮಾಝ್
- ವ್ಯವಹಾರಗಳು
- ಶಪಥಗಳು ಮತ್ತು ಹರಕೆಗಳು
- ಕುಟುಂಬ
- ವಿವಾಹ
- ವಿಚ್ಛೇದನೆ
- ಧಾರ್ಮಿಕ ವಿಚ್ಛೇದನೆ ಮತ್ತು ನೂತನ ವಿಚ್ಛೇದನೆ
- ಹಿಂಪಡೆಯಬಹುದಾದ ಮತ್ತು ಹಿಂಪಡೆಯಬಾರದ ವಿಚ್ಛೇದನೆ
- ಇದ್ದ (ದೀಕ್ಷಾಕಾಲ)
- ಲಿಆನ್ (ಪತ್ನಿಗೆ ಅನೈತಿಕ ಸಂಬಂಧವಿದೆಯೆಂದು ಆರೋಪಿಸುವುದು)
- ಝಿಹಾರ್ (ಪತ್ನಿಯನ್ನು ತಾಯಿಯಂತೆ ಮಾಡಿಕೊಳ್ಳುವುದು)
- ಈಲಾ (ಪತ್ನಿಯೊಂದಿಗೆ ಸಂಭೋಗ ಮಾಡುವುದಿಲ್ಲವೆಂದು ಶಪಥ ಮಾಡುವುದು)
- ಖುಲಾ (ಪತ್ನಿ ಬೇಡುವ ವಿಚ್ಛೇದನೆ)
- ವಿಚ್ಛೇದಿತ ಪತ್ನಿಯನ್ನು ಹಿಂಪಡೆಯುವುದು
- ಸ್ತನಪಾನ
- ಶಿಶುಪಾಲನೆ
- ಜೀವನಾಂಶ
- ಉಡುಪು ಮತ್ತು ಶೃಂಗಾರ
- ಮೋಜು ಮಸ್ತಿ
- ಮುಸ್ಲಿಂ ಸಮಾಜ
- ಯುವಕರ ವಿಷಯಗಳು
- ಮಹಿಳೆಯರ ವಿಷಯಗಳು
- ಮಕ್ಕಳ ವಿಷಯಗಳು
- ಚಿಕಿತ್ಸೆ, ಔಷಧೋಪಚಾರ ಮತ್ತು ಧಾರ್ಮಿಕ ಮಂತ್ರ (ರುಕ್ಯ ಶರ್ಇಯ್ಯ)
- ಆಹಾರ-ಪಾನೀಯಗಳು
- ಅಪರಾಧ ನಿಯಮಗಳು
- ನ್ಯಾಯಶಾಸ್ತ್ರ
- ಜಿಹಾದ್
- ಸಮಕಾಲೀನ ಸಮಸ್ಯೆಗಳ ಶಾಸ್ತ್ರ
- ಅಲ್ಪಸಂಖ್ಯಾತರ ಹಕ್ಕುಗಳ ಶಾಸ್ತ್ರ
- ಇಸ್ಲಾಮೀ ರಾಜನೀತಿ
- ಕರ್ಮಶಾಸ್ತ್ರದ ಕರ್ಮಪಥಗಳು
- ಫತ್ವಾಗಳು
- ಕರ್ಮಶಾಸ್ತ್ರದ ಮೂಲನಿಯಮಗಳು
- ಕರ್ಮಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳು
- ಆರಾಧನೆಗಳು
- ಶ್ರೇಷ್ಠತೆಗಳು
- ಆರಾಧನೆಗಳ ಶ್ರೇಷ್ಠತೆಗಳು
- ಗುಣನಡವಳಿಕೆಯ ಶ್ರೇಷ್ಠತೆಗಳು
- ಶಿಷ್ಟಾಚಾರಗಳು
- General Islamic Etiquette
- ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು
- ರಸ್ತೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳು
- ಆಹಾರ ಸೇವಿಸುವುದರ ಶಿಷ್ಟಾಚಾರಗಳು
- ಆತಿಥ್ಯದ ಶಿಷ್ಟಾಚಾರಗಳು
- ಜನರನ್ನು ಭೇಟಿ ಮಾಡುವ ಶಿಷ್ಟಾಚಾರಗಳು
- ಸೀನುವುದರ ಶಿಷ್ಟಾಚಾರಗಳು
- ಮಾರುಕಟ್ಟೆಯ ಶಿಷ್ಟಾಚಾರಗಳು
- ಆಕಳಿಕೆಯ ಶಿಷ್ಟಾಚಾರಗಳು
- ಅನುಮತಿ ಕೇಳುವುದರ ಶಿಷ್ಟಾಚಾರಗಳು
- ವಸ್ತ್ರಧಾರಣೆಯ ಶಿಷ್ಟಾಚಾರಗಳು
- ರೋಗಿ ಸಂದರ್ಶನದ ಶಿಷ್ಟಾಚಾರಗಳು
- ಮಲಗುವ ಶಿಷ್ಟಾಚಾರಗಳು
- ಕನಸುಗಳು
- ಮಾತಿನ ಶಿಷ್ಟಾಚಾರಗಳು
- ಪ್ರಯಾಣದ ಶಿಷ್ಟಾಚಾರಗಳು
- ಮಸೀದಿಯ ಶಿಷ್ಟಾಚಾರಗಳು
- ಕನಸುಗಳು
- General Islamic Etiquette
- ಪ್ರಾರ್ಥನೆಗಳು
- Major Sins and Prohibitions
- ಅರಬ್ಬಿ ಭಾಷೆ
- ಅಲ್ಲಾಹನ ಧರ್ಮಕ್ಕೆ ಆಮಂತ್ರಿಸುವುದು
- ಇಸ್ಲಾಂ ಧರ್ಮಕ್ಕೆ ಧರ್ಮಕ್ಕೆ ಆಮಂತ್ರಿಸುವುದು
- ಮುಸ್ಲಿಮರು ಅನಿವಾರ್ಯವಾಗಿ ತಿಳಿದಿರಬೇಕಾದ ಸಂಗತಿಗಳು
- ಹೃದಯವನ್ನು ಮೃದುಗೊಳಿಸುವ ವಿಷಯಗಳು ಮತ್ತು ಉಪದೇಶಗಳು
- ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು
- ಧರ್ಮಪ್ರಚಾರದ ನಿಜಸ್ಥಿತಿ
- The Importance of Calling to Allah
- ಇತಿಹಾಸ
- ಇಸ್ಲಾಮೀ ಸಂಸ್ಕೃತಿ
- ಮರುಕಳಿಸಿ ಬರುವ ಸಂದರ್ಭಗಳು
- ಸಮಕಾಲೀನ ಜಗತ್ತು ಮತ್ತು ಮುಸಲ್ಮಾನರ ಸಮಸ್ಯೆಗಳು
- ಶಿಕ್ಷಣ ಮತ್ತು ಶಾಲೆಗಳು
- ಮಾಧ್ಯಮಗಳು ಮತ್ತು ಪತ್ರಿಕೋದ್ಯಮ
- ನಿಯತಕಾಲಿಕಗಳು ಮತ್ತು ಜ್ಞಾನ ಸಮ್ಮೇಳನಗಳು
- ಸಂವಹನಗಳು ಮತ್ತು ಅಂತರ್ಜಾಲ
- ಮುಸ್ಲಿಮರ ವಿಜ್ಞಾನ
- ಇಸ್ಲಾಮೀ ವ್ಯವಸ್ಥೆಗಳು
- ಜಾಲತಾಣದ ಸ್ಪರ್ಧೆಗಳು
- ವಿಭಿನ್ನ ತಂತ್ರಾಂಶಗಳು ಮತ್ತು ಆಪ್ಗಳು
- ಕೊಂಡಿಗಳು
- ಆಡಳಿತ
- ಶುಕ್ರವಾರದ ಪ್ರವಚನಗಳು
- ಶೈಕ್ಷಣಿಕ ಪಾಠಗಳು
- The Prophetic Biography
- ಮುಸ್ಲಿಮರಿಗೆ ಇಸ್ಲಾಂ ಧರ್ಮದ ಪರಿಚಯ
- ಮುಸ್ಲಿಮೇತರರಿಗೆ ಇಸ್ಲಾಂ ಧರ್ಮದ ಪರಿಚಯ
- A Guidance for the Worlds
ಎಲ್ಲ ಐಟಂಗಳು
ಐಟಂಗಳ ಸಂಖ್ಯೆ: 139
- ಕನ್ನಡ ಬರಹಗಾರ : ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬೂಬಕರ್ ನಝೀರ್ ಸಲಫಿ
ಪ್ರತಿಯೊಬ್ಬ ಮುಸ್ಲಿಮನೂ ಉಪವಾಸದ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ಕೆಲವು ನಿಯಮಗಳ ವಿವರಣೆ
- ಕನ್ನಡ ಬರಹಗಾರ : ಮುಹಮ್ಮದ್ ಹಂಝ ಪುತ್ತೂರು ಅನುವಾದ : ಅಬೂಬಕರ್ ನಝೀರ್ ಸಲಫಿ
ಈ ಲೇಖನವು ಇಸ್ಲಾಮಿನ ಬಗ್ಗೆ ಮತ್ತು ಅದರ ವೈಶಿಷ್ಟ್ಯತೆಗಳ ಬಗ್ಗೆ ಬಹಳ ಸಂಕ್ಷಿಪ್ತವಾದ ರೀತಿಯಲ್ಲಿ ವಿವರಿಸಿಕೊಡುತ್ತದೆ. ಮುಸ್ಲಿಮೇತರರಿಗೆ ಇಸ್ಲಾಮಿನ ಬಗ್ಗೆ ಅರಿಯಲು ಇದೊಂದು ಉತ್ತಮ ಕೈಪಿಡಿಯಾಗಿದೆ.
- ಕನ್ನಡ ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
1- 920x920 JPG 200.8 KB
- ಕನ್ನಡ ಬರಹಗಾರ : ಅಬ್ದುಲ್ ಮಜೀದ್. ಎಸ್. ಎಂ ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
ಅಲ್ಲಾಹನ ಅನುಗ್ರಹವಾದ ಸಂಪತ್ತನ್ನು ಅವನು ಇಚ್ಚಿಸುವವರಿಗೆ ಅಗಣಿತವಾಗಿ ನೀಡುವನು. ಸಂಪತ್ತನ್ನು ಅಲ್ಲಾಹನ ನಿಯಮಗಳಿಗೆ ವಿಧೇಯರಾಗಿದ್ದುಕೊಂಡು ಸಂಪಾದಿಸಬೇಕು ಮತ್ತು ಖರ್ಚು ಮಾಡಬೇಕು. ಸ್ವದಖ:ಗಳ ಮಹತ್ವ, ಶ್ರೇಷ್ಟತೆ ಮತ್ತು ದಾನ ಮಾಡುವವರಿಗೆ ಲಭಿಸುವ ಅತ್ಯಂತ ಪ್ರತಿಫಲಗಳ ಕುರಿತು ವಿವರಿಸುತ್ತದೆ.
- ಕನ್ನಡ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಕೇರಳ ಕರ್ನಾಟಕದ ಮುಸ್ಲಿಮರು ಪ್ರತಿ ಶುಕ್ರವಾರ ಪಾರಾಯಣ ಮಾಡುವ ಇಬ್ನು ನುಬಾತನ ಖುತ್ಬ ಸಂಗ್ರಹದಿಂದ ತಿಳಿದು ಬರುತ್ತದೆ. ರಬೇಉಲ್ ಅವ್ವಲ್ ತಿಂಗಳ ನಾಲ್ಕು ಅಥವಾ ಐದು ಖುತ್ಬಗಳಲ್ಲೂ ಪ್ರವಾದಿಯವರ ಜನನದ ಕುರಿತು ಪ್ರಸ್ತಾಪವಿಲ್ಲ ಮಾತ್ರವಲ್ಲ; ಪ್ರವಾದಿಯವರ ಮರಣದ ಕುರಿತು ಅವುಗಳಲ್ಲಿ ಪ್ರಸ್ತಾಪವಿದೆ. ಇದು ಪ್ರಸ್ತುತ ತಿಂಗಳ ಎರಡು ಖುತ್ಬಗಳ ಕನ್ನಡ ಅನುವಾದವಾಗಿದೆ.
- ಕನ್ನಡ ಬರಹಗಾರ : ಅಬ್ದುಲ್ ಮಜೀದ್. ಎಸ್. ಎಂ ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
ಈ ಲೇಖನವು ಅದಾನ್’ ಮತ್ತು ಇಕಾಮತ್, ಹೆಸರಿಡುವುದು ಮುಂತಾದ ಮಗುಜನಿಸಿದರೆ ಪಾಲಿಸಬೇಕಾದ ವಿಧಿಗಳ ಕುರಿತು ಹಾಗೂ ಪೋಷಕರು ಗಮನಿಸಬೇಕಾದ ಕೆಲವು ವಿಷಯಗಳನ್ನು ಕುರಿತು ವಿವರಿಸುತ್ತದೆ.
- ಕನ್ನಡ ಲೇಖಕ : ಶವಾನ ಅಬ್ದುಲ್ ಅಝೀಝ್ ಅನುವಾದ : ಮುಹಮ್ಮದ್ ಹಾರಿಸ್ ನಂದಾವರ
ಶೈತಾನನ ಕಾಪಟ್ಯತೆ, ತಂತ್ರ ಹಾಗೂ ಉಪಾಯಗಳು ಯಾವ್ಯಾವುದು? ಹೇಗೆ ಆತನು ಮನುಷ್ಯಾತ್ಮವನ್ನು ಪ್ರವೇಶಿಸಿ, ಪಾಪ ಹಾಗೂ ಅತಿಕ್ರಮಗಳತ್ತ ಮನುಷ್ಯನನ್ನು ಕೊಂಡೊಯ್ಯುತ್ತಾನೆ? ಸುಳ್ಳು ಆಶ್ವಾಸನೆಗಳು ಹಾಗೂ ಅತ್ಯಾಶೆಗಳನ್ನು ಹುಟ್ಟಿಸಿ, ಹೃದಯ ಹಾಗೂ ಆತ್ಮಗಳನ್ನು ಭ್ರಷ್ಠಗೊಳಿಸುವಂತಹ ರೀತಿಯಲ್ಲಿ ಶೈತಾನನು ಹೇಗೆ ಮನುಷ್ಯನನ್ನು ಹುರಿದುಂಬಿಸುತ್ತಾನೆ? ನಾವು ಶೈತಾನನ್ನು ಸೋಲಿಸಬಲ್ಲವರಾಗಿದ್ದೇವೆಯೇ?. ಮೇಲಿನ ಗಂಭೀರ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರ ನೀಡುತ್ತಾ ಮತ್ತು ಅಲ್ಲಾಹನು ಶೈತಾನನನ್ನು ಯಾತಕ್ಕಾಗಿ ಸೃಷ್ಟಿಸಿದನು? ಎಂಬಿತ್ಯಾದಿ ವಿಷಯಗಳಲ್ಲಿರುವ ಸಂಶಯಗಳನ್ನು ಈ ಪುಸ್ತಕವು ನಿವಾರಿಸಲಿದೆ.
- ಕನ್ನಡ ಉಪನ್ಯಾಸಕ : ಇಲ್ಯಾಸ್ ಖಾನ್ ಪರಿಶೀಲನೆ : ಉದಿನೂರು ಮುಹಮ್ಮದ್ ಕುಂಞಿ
ಅಲ್ಲಾಹನ ಬಳಿ ಅತ್ಯುತ್ತಮನಾದ ವ್ಯಕ್ತಿ ಯಾರು ? ಮಾತಾಪಿತರೊಂದಿಗೆ ಹೇಗೆ ವರ್ತಿಸಬೇಕು ಅನಾಥರ ಪರಿಪಾಲನೆಯ ಕುರಿತು ಮತ್ತು ಪುರಾಣಗಳಲ್ಲಿಯ ಏಕ ದೈವತ್ವದ ಪ್ರಸ್ತಾಪ , ಇಸ್ಲಾಮಿನಲ್ಲಿ ಸಹೋದರತೆ ಹಾಗೂ ಬಾಂಧವ್ಯ ಬೆಳೆಸುವ ವಿವಿಧ ವಿಷಯಗಳ ಕುರಿತ ಭಾಷಣ.
- ಕನ್ನಡ ಉಪನ್ಯಾಸಕ : ಅಬ್ದುಲ್ ಮಜೀದ್. ಎಸ್. ಎಂ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಅಲ್ಲಾಹನಿಂದ ಲಭಿಸಿದ ಅನುಗ್ರಹಗಳಿಗೆ ಮನುಷ್ಯನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಮತ್ತು ದಾರಿ ತಪ್ಪಿದವರ ಮಾರ್ಗ ಯಾವುದು? ಅವನು ಅನುಗ್ರಹಿಸಿದವರು ಯಾರು? ನಾವು ಯಾರನ್ನು ಅನುಸರಿಸಿ ಶಾಶ್ವತ ಮೋಕ್ಷವನ್ನು ಪಡೆಯ ಬೇಕು? ಪ್ರಾರ್ಥನೆ ಮತ್ತು ಆರಾಧನೆಗಳನ್ನೂ ನಾವು ಅಲ್ಲಾಹನೊಡನೆ ಮಾತ್ರ ಮಾಡ ಬೇಕಾಗಿರುವದು ಏಕೆ? ಮುಂತಾದ ಹಲವಾರು ಉಪದೇಶಗಳ ಭಾಷಣ
- ಕನ್ನಡ ಉಪನ್ಯಾಸಕ : ಅಬ್ದುಲ್ ಮಜೀದ್. ಎಸ್. ಎಂ ಪರಿಶೀಲನೆ : ಉಮರ್ ಅಹ್ಮದ್ ಮದನಿ
ರಮಾದಾನ್ ತಿಂಗಳಲ್ಲಿ ವೃತಾನುಷ್ಟಾನ ಮತ್ತು ಸತ್ಕರ್ಮ ಗಳಿಂದ ತುಂಬಿದ ಜೀವನ ನಡೆಸಿ ಅಲ್ಲಾಹನ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ನಿರ್ದೇಶಗಳನ್ನು ಜೀವನದಲ್ಲಿ ಅಳವಡಿಸಿದ ಸತ್ಯ ವಿಶ್ವಾಸಿಗಳು ರಮದಾನಿನ ನಂತರ ಬರುವ ರಮಾದಾನ್ ವರೆಗೂ ಅದೇ ರೀತಿಯ ಜೀವನವನ್ನು ನಡೆಸ ಬೇಕಾಗಿದೆ. ಪಾರತ್ರಿಕ ಜೀವನದಲ್ಲಿ ಅಲ್ಲಾಹ ನು ಮನುಷ್ಯನಲ್ಲಿ ಕೇಳುವ ಐದು ಪ್ರಶ್ನೆಗಳು, ನಾಲಗೆಯ ವಿಪತ್ತುಗಳು, ದ್ವಿಮುಖ ಧೋರಣೆಯ ಕುರಿತು ಪ್ರವಾದಿ ಯು ಹೇಳಿದ ಮಾತುಗಳು, ಮುಂತಾಗಿ ಒಬ್ಬ ವ್ಯಕ್ತಿಯು ಸಭ್ಯನಾಗಿ ಬದುಕಲು ಬೇಕಾದ ವಿಷಯಗಳನ್ನು ಭಾಷಣಕಾರರು ವಿವರಿಸುತ್ತಾರೆ.
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಉಮರ್ ಅಹ್ಮದ್ ಮದನಿ
ಇದು ಪ್ರವಾದಿ(ಸ)ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು ಹೊಂದಿದೆ.
- ಕನ್ನಡ ಬರಹಗಾರ : ಅಬ್ದುಲ್ ಮಜೀದ್. ಎಸ್. ಎಂ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಸಂಕ್ಷಿಪ್ತ ರೂಪದಲ್ಲಿ ಹಜ್ಜ್ ನ ವಿಧಿ ವಿಧಾನಗಳನ್ನು ಸಚಿತ್ರ ವಿವರಿಸುವ ಕೃತಿ
- ಕನ್ನಡ ಬರಹಗಾರ : ಉಮರ್ ಅಹ್ಮದ್ ಮದನಿ
ಮರಣದ ಕುರಿತು ಕೆಲವು ಉದ್ಭೋಧನೆಗಳ ಕಿರುಪತ್ರ. ಇದರಲ್ಲಿ ಮರಣದ ನೆನಪು, ಅದರ ವಿವರಣೆ, ಮರಣಾನಂತರ ಜೀವನ, ಅಂತ್ಯದಿನದ ಕೆಲವು ಭಯಾನಕ ಸನ್ನಿವೇಶಗಳನ್ನು ಉಲ್ಲೇಖಿಸಲಾಗಿವೆ. ಇದನ್ನು ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸುವುದು ಉತ್ತಮವಾಗಿದೆ.
- ಕನ್ನಡ ಉಪನ್ಯಾಸಕ : ಉಮರ್ ರಾವ್ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.
- ಕನ್ನಡ ಬರಹಗಾರ : ಸಯ್ಯದ್ ಸಹ್ಫ಼ರ್ ಸಾದಿಖ್ ಬರಹಗಾರ : ಉಮರ್ ಅಹ್ಮದ್ ಮದನಿ ಬರಹಗಾರ : ಅಬ್ದುಲ್ ಮಜೀದ್. ಎಸ್. ಎಂ ಅನುವಾದ : ಅಬ್ದುಲ್ ಮಜೀದ್. ಎಸ್. ಎಂ ಪರಿಶೀಲನೆ : ಉಮರ್ ಅಹ್ಮದ್ ಮದನಿ
ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.
- ಕನ್ನಡ ಬರಹಗಾರ : ಅಬ್ದುಲ್ ಅಝೀಝ್ ಇಬ್ ಅಬ್ದಿಲ್ಲಾಹ್ ಇಬ್ನ್ ಬಾಝ್ ಅನುವಾದ : ಮುಹಮ್ಮದ್ ಹಂಝ ಪುತ್ತೂರು ಪರಿಶೀಲನೆ : ಅಬ್ದುಸ್ಸಲಾಮ್ ಕಾಟಿಪಳ್ಳ
ಇಸ್ರಾಅ ಮತ್ತು ಮಿಅರಾಜಿನ ರಾತ್ರಿಯನ್ನು ಆಚರಿಸುವುದು ಬಿದ್’ಅತ್ ಆಗಿದೆ. ಲೇಖಕರು ಹೇಳುತ್ತಾರೆ: ಇಸ್ರಾಅ ಮತ್ತು ಮಿಅರಾಜ್ ಸಂಭವಿಸಿದ ರಾತ್ರಿಯನ್ನು ಆಚರಿಸುವುದು ಧರ್ಮದಲ್ಲಿ ಒಳಪಟ್ಟಿರುತ್ತಿದ್ದರೆ ಮೊಟ್ಟಮೊದಲು ಸಹಾಬಾಗಳು ಅದನ್ನು ಆಚರಿಸುತ್ತಿದ್ದರು. ಆದರೆ ಅವರಾರೂ ಅದನ್ನು ಆಚರಿಸಿಲ್ಲ. ಆದುದರಿಂದ ಅದು ಧರ್ಮದಲ್ಲಿ ಸೇರಿದ್ದಲ್ಲ ಎನ್ನುವುದು ಸ್ಪಷ್ಟ. ಆ ರಾತ್ರಿಯನ್ನು ಗೌರವಿಸುವುದು ಇಸ್ಲಾಮಿನಲ್ಲಿ ಒಳಪಟ್ಟದ್ದಲ್ಲ.
- ಕನ್ನಡ
- ಕನ್ನಡ
- ಕನ್ನಡ ಲೇಖಕ : ಮುಹಮ್ಮದ್ ಹಂಝ ಪುತ್ತೂರು
ಈ ಪುಸ್ತಕವು ಸಹೀಹ್ ಅಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಮ್ ನಲ್ಲಿರುವ 200 ಹದೀಸ್ ಗಳನ್ನು ಕನ್ನಡ ಅನುವಾದದೊಂದಿಗೆ ಒಳಗೊಂಡಿದೆ.