(1) ಅಂಜೂರ ಮತ್ತು ಆಲಿವ್ನಆಣೆ.
(2) ತೂರ್ ರ್ವತದಾಣೆ.
(3) ಈ ನರ್ಭಯ (ಮಕ್ಕಾಃ) ಪಟ್ಟಣದಾಣೆ.
(4) ಖಂಡಿತವಾಗಿಯೂ ನಾವು ಮನುಷ್ಯನನ್ನು (ಸಂತುಲಿತ) ಅತ್ತುö್ಯತ್ತಮ ಸ್ವರೂಪದಲ್ಲಿ ಸೃಷ್ಟಿಸಿದ್ದೇವೆ.
(5) ತರುವಾಯ ಅವನನ್ನು ನಾವು ಅಧಮರಲ್ಲಿ ಅಧಮನನ್ನಾಗಿಸಿ ಮರಳಿಸಿದೆವು.
(6) ಆದರೆ ಸತ್ಯವಿಶ್ವಾಸವಿಟ್ಟು , ಸತ್ರ್ಮವೆಸಗಿದವರಿಗೆ ಅನಂತ ಪ್ರತಿಫಲವಿದೆ.
(7) ಹೀಗಿರುವಾಗ ನಿನಗೆ ಪ್ರತಿಫಲ ದಿನವನ್ನು ಸುಳ್ಳಾಗಿಸಲು ಯಾವ ವಸ್ತುವು ಪ್ರೇರೇಪಿಸುತ್ತಿದೆ?
(8) ಏನು ಅಲ್ಲಾಹನು ಸಕಲ ನ್ಯಾಯಾಧಿಪತಿಗಳ ನ್ಯಾಯಾಧಿಪತಿ ಅಲ್ಲವೇ ?